ರಾಜಕೀಯ ಬಿರುಗಾಳಿಯನ್ನು ಎದುರಿಸುತ್ತೇವೆ, ಕೋವಿಡ್ ವಿರುದ್ಧವೂ ಹೋರಾಡುತ್ತೇವೆ: ಉದ್ಧವ್ ಠಾಕ್ರೆ

Update: 2020-09-13 09:55 GMT

ಹೊಸದಿಲ್ಲಿ, ಸೆ.13:ಯಾವುದೇ ರಾಜಕೀಯ ಬಿರುಗಾಳಿಗಳು ಬಂದರೂ ಅದನ್ನು ನಾನು ಎದುರಿಸುತ್ತೇನೆ. ನಾನು ಕರೋನ ವೈರಸ್ ವಿರುದ್ಧವೂ ಹೋರಾಡುತ್ತೇನೆ ಎಂದು ರವಿವಾರ ರಾಜ್ಯದ ದೂರದರ್ಶನದಲ್ಲಿ ಪ್ರಸಾರವಾದ ಸಾರ್ವಜನಿಕ ಭಾಷಣದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೊರೋನ ವೈರಸ್‌ಗೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದ ನಾವು ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ.ರಾಜಕೀಯ ಬಿಕ್ಕಟ್ಟಿನ ವಿರುದ್ಧವೂ ಹೋರಾಡುತ್ತೇವೆ ಎಂದು ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News