ಹರ್ಯಾಣ ರೈತರ ಪ್ರತಿಭಟನೆಗೆ ಬಿಜೆಪಿ ನಾಯಕರ, ಮಾಜಿ ಶಾಸಕರ ಬೆಂಬಲ

Update: 2020-09-25 09:30 GMT

ಚಂಡೀಗಢ : ಸೆ.25 : ಹರ್ಯಾಣದಲ್ಲಿ ಈಗ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕನಿಷ್ಠ ನಾಲ್ವರು ಮಾಜಿ ಬಿಜೆಪಿ ಶಾಸಕರು ಬೆಂಬಲ ನೀಡಿದ್ದಾರೆ. ಈ ಮೂಲಕ ರೈತರ ಹೋರಾಟಕ್ಕೆ ಹೆಚ್ಚು ಬಲ ಬಂದಿದೆ.

ಇದೇ ಮೊದಲ ಬಾರಿ ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಮಸೂದೆಯ ವಿರುದ್ಧ ಪ್ರಮುಖ ಬಿಜೆಪಿ ನಾಯಕರು ಮಾತನಾಡಿದ್ದಾರೆ. ಆಡಳಿತರೂಢ ಬಿಜೆಪಿಯ ಮಿತ್ರ ಪಕ್ಷ ಜೆಜೆಪಿಯ ಇಬ್ಬರು ಎಂಎಲ್‌ಎಗಳು ರೈತರ ಪ್ರತಿಭಟನೆಗೆ ಕೈಜೋಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News