ಮುಸ್ಲಿಮ್ ವ್ಯಕ್ತಿಯಿಂದ ರಾಮಮಂದಿರಕ್ಕೆ 1 ಲಕ್ಷ ರೂ.ನೆರವು

Update: 2021-01-31 18:42 GMT

ಬೆಂಗಳೂರು, ಜ.31: ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ಮುಸ್ಲಿಮ್ ವ್ಯಕ್ತಿಯೊಬ್ಬರು 1 ಲಕ್ಷ ರೂ.ದೇಣಿಗೆ ನೀಡಿದರು.

ರವಿವಾರ ಇಲ್ಲಿನ ಗೋವಿಂದರಾಜ ನಗರದಲ್ಲಿ ಸಚಿವ ವಿ.ಸೋಮಣ್ಣ ಅವರ ನೇತೃತ್ವದಲ್ಲಿ ನಡೆದ ನಿಧಿ ಸಂಗ್ರಹಿಸುವ ಅಭಿಯಾನದಲ್ಲಿ ಪಾಲ್ಗೊಂಡ ಸೈಯದ್ ಸಮೀವುಲ್ಲಾ ಅವರು 1 ಲಕ್ಷ ರೂ. ಗಳ ಚೆಕ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News