ಸಾಲ ಮರುಪಾವತಿಸಲಾಗದೇ ಆತ್ಮಹತ್ಯೆ

Update: 2022-03-08 15:59 GMT

ಕೊಲ್ಲೂರು, ಮಾ.8: ಸಾಲವನ್ನು ಮರು ಪಾವತಿಸದ ಕಾರಣಕ್ಕೆ ಬ್ಯಾಂಕ್ ಹಾಗೂ ಸೊಸೈಟಿಯವರು ಮನೆಯ ಜಪ್ತಿಗೆ ಬಂದಿರುವುದರಿಂದ ಮನನೊಂದ ಕೊಲ್ಲೂರು ಗ್ರಾಮದ ಬಾವಡಿ ನಿವಾಸಿ ರಂಗು(40) ಎಂಬವರು ಮಾ.7ರಂದು ರಾತ್ರಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News