ಬಬ್ಬುಕಟ್ಟೆ; ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Update: 2022-08-15 11:41 GMT

ಉಳ್ಳಾಲ: ಬಬ್ಬುಕಟ್ಟೆ ಆಕ್ಸಿಜನ್ ಲ್ಯಾಂಡ್ ಮಾರ್ಕ್ ವಸತಿ ಸಮುಚ್ಚಯದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಧ್ವಜಾರೋಹಣವನ್ನು ಸ್ಥಳೀಯ ಕೌನ್ಸಿಲರ್ ಮುಸ್ತಾಕ್ ಪಟ್ಲ ನೆರೆವೇರಿಸಿದರು.

ಸ್ಥಳೀಯ ಖತೀಬ್ ಫರಾನ್ ಕಾರ್ಯಕ್ರಮನ್ನು ಉದ್ದೇಶಿಸಿ‌ ಮಾತಾನಾಡಿದರು.

ಕಮಿಟಿಯ ಅಧ್ಯಕ್ಷರಾದ ಅಶ್ರಫ್, ಪವಿತ್ರಾ ಬ್ರಿಜೇಶ್, ನಾಸೀರ್ ಆಲ್ಫಾ, ರೆಹಮತ್ ಸಾಗರ್, ಮುಹಮ್ಮದ್ ಪಿ.ಎಚ್ , ಸಾಜಿದ್ ಇಬ್ರಾಹಿಂ, ಟಿ.ಕೆ ಸಲೀಂ ಫರಂಗಿಪೇಟೆ, ನೌಶಾದ್ ಫ್ಯಾಶನ್ ಪಾರ್ಕ್, ಸಿದ್ದೀಕ್ ಯು.ಚ್, ಅಬ್ದುಲ್ ಲತೀಫ್ ಸಾಮಣಿಗೆ, ಮೊಹಮ್ಮದ್ ಹನೀಫ್, ಮೊಹಮ್ಮದ್ ಸಲೀಂ, ಆಸಿಫ್ ಮುಂತಾದವರು ಉಪಸ್ಥಿತರಿದ್ದರು.

ಆಡಳಿತ ಕಮಿಟಿಯ ಅಧ್ಯಕ್ಷರಾದ ಅಶ್ರಫ್ ಅವರನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.

ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು. ಅಫ್ಝಲ್‌ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News