ಬಿಜೆಪಿ ಮುಖಂಡ ಮಾಲಕಯ್ಯ ಗುತ್ತೇದಾರ್‌ ಶೀಘ್ರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ : ಲಕ್ಷ್ಮಣ ಸವದಿ

Update: 2024-04-18 12:07 GMT

ಬೆಳಗಾವಿ : "ಎರಡು ಮೂರು ದಿನಗಳಲ್ಲಿ ಬಿಜೆಪಿ ಮುಖಂಡ ಮಾಲಕಯ್ಯ ಗುತ್ತೇದಾರ್‌  ಅವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಡಿಸಿಎಂ, ಕಾಂಗ್ರೆಸ್‌ ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನಾವು ಕೇವಲ ಲೋಕಸಭಾ ಚುನಾವಣೆಯನ್ನು ಕೇಂದ್ರೀಕರಿಸಿ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುತ್ತಿಲ್ಲ. ಬದಲಾಗಿ ಈ 4 ವರ್ಷದ ಜೊತೆಗೆ ಮುಂದಿನ 5 ವರ್ಷ ಕಾಂಗ್ರೆಸ್‌ ಸರಕಾರ ಬರಬೇಕೆಂಬ ಉದ್ದೇಶದಿಂದ ತಳಮಟ್ಟದಿಂದ ಕೆಲಸ ಮಾಡುತ್ತಿದ್ದೇವೆ" ಎಂದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News