ನಾರಾಯಣ ಬಂಗೇರ

Update: 2024-04-24 17:52 GMT

ಮಂಗಳೂರು: ನಗರದ ಕೊಡಿಯಾಲ್‌ಬೈಲ್‌ನ ಕರಂಗಲ್ಪಾಡಿ ಫೀಲ್ಡ್‌ನ ಬಂಗೇರ ಕಾಂಪೌಂಡ್ ನಿವಾಸಿ ಕೆ.ನಾರಾಯಣ ಬಂಗೇರ (92) ವಯೋಸಹಜತೆಯಿಂದ ಸ್ವಗೃಹದಲ್ಲಿ ಬುಧವಾರ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ನಾರಾಯಣ ಬಂಗೇರ ಹಲವು ವರ್ಷಗಳ ಕಾಲ ಪಿವಿಎಸ್ ಬೀಡೀಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಹಿರಿಯ ಮತದಾರರಾಗಿದ್ದ ಇವರು ಎ.15ರಂದು ಲೋಕಸಭಾ ಚುನಾವಣೆಯ ಮತ ಚಲಾಯಿಸಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ