×
Ad

ಅಸೈಗೋಳಿ: ರಾಜ್ಯ ಮೀಸಲು ಪೊಲೀಸ್ ಇಲಾಖೆಯ ಅಧಿಕಾರಿ ವಿ.ಶಂಕರ್ ಅವರಿಗೆ ಬೀಳ್ಕೊಡುಗೆ

Update: 2024-02-18 15:47 IST

ಕೊಣಾಜೆ: ಕೊಣಾಜೆಯ ಅಸೈಗೋಳಿಯಲ್ಲಿರುವ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಿರಿಯ ಸಿಬ್ಬಂದಿ ವಿ.ಶಂಕರ್ ರವರಿಗೆ ಸಹೋದ್ಯೋಗಿ ಸಿಬ್ಬಂದಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು.

ಸೀತಾರಾಮ ಪೈ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ರಾಧಾಕೃಷ್ಣ, ಉಮೇಶ್, ವಸಂತ್ ಕುಮಾರ್, ಮೋಹನ್ ನಾಯಕ್,ಬಾಲಕೃಷ್ಣ, ಸಂಜೀವ ಮಹಾಲೆ, ಎಚ್,ಆರ್ ಶಿವಣ್ಣ, ಈರಯ್ಯ,ಕರುಣಾಕರ, ರಂಗೇಗೌಡ ಉಪಸ್ಥಿತರಿದ್ದರು.

ಬಶೀರ್ ಚೊಕ್ಕಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News