ಸಮೀರ್ ತಾಜ್ - ಉಮೈಬಾನ್‌

Update: 2015-12-31 17:08 GMT

ಪುತ್ತೂರು  ತಾಲೂಕಿನ  ಪಡುಬೆಟ್ಟು  ನೆಲ್ಯಾಡಿ, ಉಮ್ಮರ್ ತಾಜ್ - ಮೈಮೂನ ದಂಪತಿಯ ಪುತ್ರ, ಉದ್ಯಮಿ ಸಮೀರ್ ತಾಜ್, ಬೆಳ್ತಂಗಡಿ ತಾಲೂಕಿನ ಮದನಿ ನಗರ, ಸರಳಿಕಟ್ಟೆಯ ಉಸ್ಮಾನ್ ಪಿ.ಎಸ್ - ಬಿ ಫಾತಿಮಾ ದಂಪತಿಯ ಪುತ್ರಿ ಉಮೈಬಾನ್‌ ನ್ನು ನೆಲ್ಯಾಡಿ ಸಮೀಪದ ಪಡುಬೆಟ್ಟು ಬಿಲಾಲ್ ಮಂಝಿಲ್‌ನಲ್ಲಿ 2015ರ ಡಿ.27ರ ಆದಿತ್ಯವಾರ ನಡೆದ ಸಮಾರಂಭದಲ್ಲಿ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಶುಭ ಘಳಿಗೆಗೆ ಜಿಲ್ಲಾ ಪಂಚಾಯತ್ ಸದಸ್ಯ ಬಾಲಕೃಷ್ಣ ಬಾಣಜಾಲು, ಮುಹಮ್ಮದ್ ಪುತ್ತು, ಹಾರೂನ್ ರಶೀದ್, ಅಬ್ರಹಾಂ ವರ್ಗೀಸ್ ಸಹಿತ ಹಲವು ಗಣ್ಯರು ಸಾಕ್ಷಿಯಾದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News