ಫೇಸ್ ಬುಕ್ ನಲ್ಲಿ ಮಟ್ಟು ಹಾಗು ಬೊಳುವಾರರ ಜಗಳ್ಬಂದಿಗೆ " ಮುನ್ನುಡಿ "

Update: 2016-01-04 06:07 GMT

ಸಂಘ ಪರಿವಾರದ ಚಿಂತನೆಯ ಪ್ರತಿಪಾದಕ , ಫೇಸ್ ಬುಕ್ ನಲ್ಲಿ ಜಾತ್ಯತೀತ ಚಿಂತಕರನ್ನು , ಬುದ್ದಿಜೀವಿಗಳನ್ನು, ಬರಹಗಾರರನ್ನು ಕೆಟ್ಟದಾಗಿ ನಿಂದಿಸುವ ನಿಂದಿಸುವ ಮೂಲಕ ಸದಾ ಸುದ್ದಿಯಲ್ಲಿರುವ ರೋಹಿತ್ ಚಕ್ರತೀರ್ಥ ಎಂಬವರ ಪುಸ್ತಕವೊಂದಕ್ಕೆ ಹಿರಿಯ ಸಾಹಿತಿ ಬೊಳುವಾರು ಅವರು ಮುನ್ನುಡಿ ಬರೆದಿರುವುದು ಜಾತ್ಯತೀತ ವಲಯಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬೊಳುವಾರರು ಮುನ್ನುಡಿ ಬರೆದದ್ದು ತಪ್ಪು ಎಂದು ಪ್ರಗತಿಪರರು ದೂರಿದರೆ ಬೊಳುವಾರರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ . ಈ ಬಗ್ಗೆ  ಫೇಸ್ ಬುಕ್ ನಲ್ಲಿ ನಡೆಯುತ್ತಿರುವ ಹಿರಿಯ ಲೇಖಕ , ಚಿಂತಕ ದಿನೇಶ್ ಅಮೀನ್ ಮಟ್ಟು ಹಾಗು ಬೊಳುವಾರರ ಜಗಳ್ಬಂದಿ ಇಲ್ಲಿದೆ 

ಪ್ರಿಯ ಬೊಳುವಾರ್, ಹೊಸ ವರ್ಷ ಚಂದದ ಹೊಸ ಮನಸ್ಸುಗಳನ್ನು ತರಲಿ ಎಂದು ಹಾರೈಸಿದಕ್ಕೆ ಥ್ಯಾಂಕ್ಸ್. ಆದರೆ ಇಂತಹ ಒಳ್ಳೆಯ ಮನಸ್ಸು-ಬುದ್ದಿ ಮೂರು ದಶಕ...

Posted by Dinesh Amin on Saturday, 2 January 2016

------------------------------------------------------------------------------------------------------------------- 

`ಮುಸ್ಲಿಮನಾಗಿರುವುದೆಂದರೆ...!’***[ಇದು, ಮೂವತ್ತನಾಲ್ಕು ವರ್ಷಗಳ ಹಿಂದೆ ನಾನು ‘ಸುಧಾ’ ದಲ್ಲಿ ಬರೆದ ಹದಿಮೂರು ಪುಟಗಳ ಲೇಖನದ ಹೆಸರು.] ಇಂದಿಗ...

Posted by Bolwar Mahamad Kunhi on Saturday, 2 January 2016

--------------------------------------------------------------------------------------------------------------------------

ತನ್ನ ಬರಹಗಳಲ್ಲಿ ಮುಸ್ಲೀಮರನ್ನು ಭಯೋತ್ಪಾದಕರು ಅನ್ನುತ್ತಿದ್ದವನ ಪುಸ್ತಕಕ್ಕೆ Bolwar Mahamad Kunhi ಸಾಹೇಬರು ಮುನ್ನುಡಿ ಬರೆದಿದ್ದಾರಂತೆ.ಬಹ...

Posted by Naveen Soorinje on Friday, 1 January 2016

'ನಾನವನಲ್ಲ, ನಾನವನಲ್ಲ' ಎಂದು ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲಿ ಕೂತು ಕಣ್ಣೀರು ಹಾಕುತ್ತಾ ,ಎದೆ ಬಡಿದುಕೊಳ್ಳುತ್ತಿದ್ದ ಪಡ್ಡೆ ಹುಡುಗನೊಬ್ಬನ್...

Posted by Dinesh Amin on Tuesday, 29 December 2015

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News