ಪ್ರಕಾಶ್ ಶೆಟ್ಟಿ-ಸತ್ಯಾ

Update: 2016-05-02 18:05 GMT

ಮೂಡುಬಿದಿರೆ ವಲಯ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಉಪ ವಲಯಾರಣ್ಯಾಧಿಕಾರಿಯಾಗಿ ಹಾಗೂ ಕಿನ್ನಿಗೋಳಿ ಅರಣ್ಯಾಧಿಕಾರಿಗಳ ಕಛೇರಿಯಲ್ಲಿ ಪ್ರಬಾರ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಕಾಶ್ ಶೆಟ್ಟಿ ಅವರ ವಿವಾಹವು ತೀರ್ಥಹಳ್ಳಿಯ ಸತ್ಯಾ ಎಂಬವರ ಜತೆ ತೀರ್ಥಹಳ್ಳಿಯ ಬಂಟರ ವನ ಹಾಲ್‌ನಲ್ಲಿ ಸೋಮವಾರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News