ಮಹಮ್ಮದ್ ಆರೀಫ್- ನಝ್ಲೀನ್

Update: 2016-05-20 06:32 GMT

ತೀರ್ಥಹಳ್ಳಿ ಬಾಳೇಬೈಲು ನಿವಾಸಿ ಖಾದರ್ ಸಾಹೆಬ್ ರವರ ಪುತ್ರ ಮಹಮ್ಮದ್ ಆರೀಫ್ ರ ವಿವಾಹವು ತೀರ್ಥಹಳ್ಳಿ ರಂಜದಕಟ್ಟೆಯ ನಝೀರ್ ಅಹ್ಮದ್ ಸಾಬ್ ರ ಪುತ್ರಿ ನಝ್ಲೀನ್ ರೊಂದಿಗೆ ತೀರ್ಥಹಳ್ಳಿಯ ಮಾಧವ ಮಂಗಳ ಹಾಲ್ ನಲ್ಲಿ ಬಹಳ ವಿಜೃಂಭನಣೆಯಿಂದ ನಡೆಯಿತು. ಸಚಿವ ಕಿಮ್ಮನೆ ರತ್ನಾಕರ್ , ಮಾಜಿ ಶಾಸಕ ಆರಗ ಜ್ಞಾನೇಂದ್ರ ಸಹಿತ ಹಲವಾರು ಸಾಮಾಜಿಕ ಮುಖಂಡರು ವಧು-ವರರಿಗೆ ಶುಭ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News