ದೇಜಗೌ ಅವರಿಗೆ ಸಿದ್ದರಾಮಯ್ಯ ಅಂತಿಮ ನಮನ

Update: 2016-05-31 09:01 GMT

ಮೈಸೂರು, ಮೇ 31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮೈಸೂರಿಗೆ ತೆರಳಿ ಸೋಮವಾರ ನಿಧನರಾದ ಹಿರಿಯ ಸಾಹಿತಿ, ಕರ್ನಾಟಕ ರತ್ನ, ನಾಡೋಜ ಡಾ.ದೇವೇಗೌಡ ಜವರೇಗೌಡ(ದೇಜಗೌ) ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ದೇಜಗೌ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News