ಗಣೇಶ್ ಕೈಕುರೆ- ತುಳಸಿ

Update: 2016-09-04 05:06 GMT

ಬಂಟ್ರ ಗ್ರಾಮದ ಕೈಕುರೆ ದಿ ಬಾಬು ಗೌಡರವರ ಪುತ್ರ, ಕುಟ್ರುಪ್ಪಾಡಿ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಕೈಕುರೆ ಹಾಗೂ ಕಡಬ ಗ್ರಾಮದ ಪಿಜಕ್ಕಳ ಸಾಂತಪ್ಪಗೌಡರ ಪುತ್ರಿ ತುಳಸಿರವರ ವಿವಾಹವು ಪೊಳಲಿ ಶ್ರೀ ರಾಜಾರಾಜೇಶ್ವರಿ ದೇವಸ್ಥಾನದಲ್ಲಿ ಸೆ.4ರ ರವಿವಾರ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News