ಚಂದ್ರಶೇಖರ ಭಂಡಾರಿ

Update: 2017-01-02 18:50 GMT

ಉಡುಪಿ, ಜ.2: ಎದೆನೋವಿನಿಂದ ಬಳಲುತ್ತಿದ್ದ ಉದ್ಯಾವರ ಸಂಪಿಗೆ ನಗರದ ಚಂದ್ರಶೇಖರ ಭಂಡಾರಿ(55) ಎಂಬವರು ಜ.1ರಂದು ಸಂಜೆ ವೇಳೆ ಕುತ್ಪಾಡಿಯ ಅನಂತ ಕೃಷ್ಣನಗರದ ಆಯುರ್ವೇದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ