ಯೂಸುಫ್ ಎಂ-ಆಯಿಷತ್ತುಲ್ ರಸೀನಾ----ಕಮರುನ್ನಿಸ.ಎಂ.-ಮುನೀರ್.ಕೆ

Update: 2017-01-22 09:56 GMT

ಪುತ್ತೂರು ತಾಲೂಕಿನ ಮುಂಡೋಳೆ ಬದ್ರಿಯಾ ಮಂಝಿಲ್ ನ ದಿವಂಗತ ಮೊಯಿದೀನ್ ಕುಂಞಿಯವರ ಪುತ್ರ ವಾರ್ತಾಭಾರತಿ ಉಪಸಂಪಾದಕರಾಗಿರುವ ಯೂಸುಫ್ ಎಂ. ಅವರ ವಿವಾಹವು ಪುತ್ತೂರು ತಾಲೂಕಿನ ಕುಂಬ್ರ ಮಾಗಿರೆ ಮನೆ ಯೂಸುಫ್ ಎಂ. ಅವರ ಪುತ್ರಿ ಆಯಿಷತ್ತುಲ್ ರಸೀನಾರೊಂದಿಗೆ  ಹಾಗೂ ದಿ.ಮುಹಮ್ಮದ್ ಕುಂಞಿಯವರ ಇನ್ನೋರ್ವ ಪುತ್ರಿ ಕಮರುನ್ನಿಸಾ ಎಂ. ಅವರ ವಿವಾಹವು ಸುಳ್ಯ ತಾಲುಕಿನ ಮುರುಳ್ಯ ಗ್ರಾಮದ ಯೂಸುಫ್ ಕೆ. ಹಾಜಿಯವರ ಪುತ್ರ ಮುನೀರ್.ಕೆ ಯವರೊಂದಿಗೆ ಜ.22ರಂದು ಪುತ್ತೂರು ತಾಲೂಕಿನ ಕುಂಬ್ರ ಸಮೀಪವಿರುವ ಅಬ್ರೋಡ್ ಮಲ್ಟಿಪ್ಲೆಕ್ಸ್ ಅಡಿಟೋರಿಯಂನಲ್ಲಿ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News