ಭಾಸ್ಕರ ಪುತ್ರನ್
Update: 2017-03-02 18:41 GMT
ಮಂಗಳೂರು, ಮಾ.2: ಜಪ್ಪುಕಡೆಕಾರು ನಿವಾಸಿ ಭಾಸ್ಕರ ಪುತ್ರನ್ ಎಂಬವರು ಹೃದಯಾ ಘಾತದಿಂದ ೆ.24ರಂದು ಸ್ವಗೃಹದಲ್ಲಿ ನಿಧನರಾದರು. ಕಡೆಕಾರಿನ ಗುರುವನ ಶ್ರೀದುರ್ಗಾ ಕ್ಷೇತ್ರದ ಟ್ರಸ್ಟಿಯಾಗಿ, ಮರಕಡ ಪರಾಶಕ್ತಿ ಮಠ, ಮಡ್ಯಾರು ಪರಾಶಕ್ತಿ ದೇಗುಲ ಸಮುಚ್ಚಯ ಹಾಗೂ ಕಾಯರ್ಮಜಲು ದೇವರ ಮನೆಯ ಕಾರ್ಯಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ಮೃತರು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.