ರುದ್ರಯ್ಯ ಆಚಾರ್ಯ

Update: 2017-05-02 18:34 GMT

ಮೂಡುಬಿದಿರೆ, ಮೇ 2: ಮಾರೂರು ಗ್ರಾಮದ ಹಿತ್ತಿಲು ಮನೆಯ ನಿವಾಸಿ, ಹಿರಿಯ ಕಾಷ್ಠಶಿಲ್ಪಿ ರುದ್ರಯ್ಯ ಆಚಾರ್ಯ (70) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಇವರು ಊರು-ಪರವೂರುಗಳ ಹಲವಾರು ದೈವಸ್ಥಾನಗಳ ಧ್ವಜಸ್ತಂದ ರಚನೆ, ದೈವಗಳ ಮಂಚಗಳು ಹಾಗೂ ದೈವಸ್ಥಾನದ ಮೇಲ್ಛಾವಣಿಯ ಕಾಷ್ಠ ಶಿಲ್ಪದ ಕೆಲಸಗಳನ್ನು ಮಾಡಿ ಜನಾನುರಾಗಿಯಾಗಿದ್ದರು. ಹಲವಾರು ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ