ಕಾರು-ಬೈಕ್ ಢಿಕ್ಕಿಯಾಗಿ ಓರ್ವ ಮೃತ್ಯು

Update: 2017-05-22 05:44 GMT

ಸಾಗರ, ಮೇ 22: ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಗುಲಾಮುದ್ದೀನ್ ರಸ್ತೆಯ ನಿವಾಸಿ ಪೀರಸಾಬ್ ರ ಪುತ್ರ ಫಾರ್ಮಾನ್ (28) ಸ್ಥಳದಲ್ಲೇ ಮೃತಪಟ್ಟಿದ್ದು, ಮಕ್ಸೂದ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.  ತಿರುವಿನಲ್ಲಿ ನಿಯಂತ್ರಣ ಸಿಗದೆ ಬೈಕ್ ಗೆ ಕಾರು ಗುದ್ದಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News