ಮೌಲಾನಾ ಅಬ್ದುಲ್ ಅಝೀಝ್ ಉಮರಿ
Update: 2017-06-09 09:04 GMT
ಉಡುಪಿ, ಜೂ.9: ಇಲ್ಲಿನ ಜಾಮೀಯಾ ಮಸೀದಿಯ ಮಾಜಿ ಖತೀಬ್ ಅಬ್ದುಲ್ ಅಝೀಝ್ ಉಮರಿ (62) ಅಲ್ಪಕಾಲದ ಅಸೌಖ್ಯದಿಂದ ಜೂ.7ರಂದು ಮಲ್ಪೆಯ ಸ್ವಗೃಹದಲ್ಲಿ ನಿಧನರಾದರು.
"ಬೈಂದೂರಿನ ಖಾಝಿ" ಎಂದೇ ಚಿರಪರಿಚಿತರಾಗಿದ್ದ ಇವರು ಮಲ್ಪೆ, ಕಾರ್ಕಳ, ಮಂಗಳೂರಿನ ವಿವಿಧ ಮಸೀದಿಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ, ಮೂವರು ಪುತ್ರಿಯರು ಇಬ್ಬರು ಪುತ್ರರನ್ನು ಅಗಲಿದ್ದಾರೆ.