ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ

Update: 2017-07-21 11:07 GMT

ಮೂಡಿಗೆರೆ, ಜು.21: ಮೂಡಿಗೆರೆ ಸಮೀಪದ ಹಂಡುಗುಳಿ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಕಳದ 26 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿದ್ದ ಕೆ.ಎಸ್.ಅಬ್ದುಲ್ ಜಬ್ಬಾರ್ ಮದನಿಯವರು ಜಮಾಅತಿನವರ ಸಹಕಾರದಿಂದ ಈ ಬಾರಿ ಪವಿತ್ರ ಹಜ್ ಯಾತ್ರೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಗೌರವಿಸಿ ಬೀಳ್ಕೊಡಲಾಯಿತು.

ಈ ಸಮಯದಲ್ಲಿ ಜಮಾಅತ್ ಅಧ್ಯಕ್ಷ ಎಚ್.ಬಿ.ಕುಂಙಿ ಅಹಮ್ಮದ್, ಉಪಾಧ್ಯಕ್ಷ ಎಂ.ಇ.ಮುಹಮ್ಮದ್ ಅಲಿ, ಕಾರ್ಯದರ್ಶಿ ನೌಶಾದ್, ಯೂತ್ ಅಧ್ಯಕ್ಷ ಕೆ.ಪಿ.ರಫೀಕ್, ಕಾರ್ಯದರ್ಶಿ ಸಿದ್ದೀಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News