ಉಗ್ರರಿಗೆ ಹಣಕಾಸು ನೆರವು ಆರೋಪ ; 7 ಹುರಿಯತ್ ನಾಯಕರ ಬಂಧನ
Update: 2017-07-24 09:06 GMT
ಶ್ರೀನಗರ,ಜು.24: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ 7 ಮಂದಿ ಹುರಿಯತ್ ನಾಯಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ.
ಬಂಧಿತರಲ್ಲಿ ಹುರಿಯತ್ ನಾಯಕ ಗಿಲಾನಿ ಅಳಿಯ ಅಲ್ತಾಫ್ , ಹುರಿಯತ್ ಧುರೀಣರಾದ ಶಹೀದ್ ಉಲ್ ಇಸ್ಲಾಂ, ಬಿಟ್ಟೂ ಕರಾಟೆ , ನಯೀಂ ಖಾನ್ ಸೇರಿದ್ದಾರೆ.
.