ಉಗ್ರರಿಗೆ ಹಣಕಾಸು ನೆರವು ಆರೋಪ ; 7 ಹುರಿಯತ್ ನಾಯಕರ ಬಂಧನ

Update: 2017-07-24 09:06 GMT

ಶ್ರೀನಗರ,ಜು.24: ಉಗ್ರರಿಗೆ ಹಣಕಾಸಿನ ನೆರವು ನೀಡಿದ ಆರೋಪದಲ್ಲಿ 7  ಮಂದಿ ಹುರಿಯತ್ ನಾಯಕರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ.

ಬಂಧಿತರಲ್ಲಿ ಹುರಿಯತ್ ನಾಯಕ ಗಿಲಾನಿ ಅಳಿಯ ಅಲ್ತಾಫ್ , ಹುರಿಯತ್ ಧುರೀಣರಾದ ಶಹೀದ್  ಉಲ್ ಇಸ್ಲಾಂ, ಬಿಟ್ಟೂ ಕರಾಟೆ , ನಯೀಂ ಖಾನ್  ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News