ವಿವಾಹಿತೆ ನಾಪತ್ತೆ

Update: 2017-07-28 16:38 GMT

ಚಿಕ್ಕಮಗಳೂರು, ಜು.28: ವಿವಾಹಿತ ಯುವತಿಯೋರ್ವರು ನಾಪತ್ತೆಯಾಗಿರುವ ಕುರಿತು ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಲಿಂಗದಹಳ್ಳಿ ವ್ಯಾಪ್ತಿಯ ಬೊಮ್ಮನಹಳ್ಳಿ ಎಂಬಲ್ಲಿನ ನರಸಮ್ಮ ಎಂಬವರ ಪುತ್ರಿ ಶ್ರೀಮತಿ ಮಂಜುಳಾ(21) ನಾಪತ್ತೆಯಾದ ವಿವಾಹಿತೆಯಾಗಿದ್ದಾರೆ. ಈಕೆಯನ್ನು ಕಳೆದ ವರ್ಷಗಳ ಹಿಂದೆ ವೆಂಕಡೇಶ್ ಎಂಬಾತನಿಗೆ ವಿವಾಹ ಮಾಡಿಕೊಡಲಾಗಿತ್ತು. ತವರಿನಲ್ಲಿ ಜಾತ್ರೆ ಇದ್ದಿದ್ದರಿಂದ ಬಂದಿದ್ದ ಮಗಳು ಜು.15ರಿಂದ ಕಣ್ಮರೆಯಾಗಿದ್ದಾಳೆ ಎಂದು ಆಕೆಯ ತಾಯಿ ನರಸಮ್ಮ ಪೊಲೀಸರಿಗೆ ನಿಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News