ಹಿರಿಯಡ್ಕ ಶ್ರೀ ರಾಜು ಮಾಸ್ತರ್
Update: 2017-08-08 18:07 GMT
ಉಡುಪಿ, ಆ. 8: ಕಾಪು ವಿಧಾನಸಭಾ ಕ್ಷೇತ್ರದ ಅಕ್ರಮಸಕ್ರಮ ಸಮಿತಿ ಸದಸ್ಯ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡ ಹಿರಿಯಡ್ಕ ಶ್ರೀ ರಾಜು ಮಾಸ್ತರ್ ಅವರು ಇಂದು ರಾತ್ರಿ ನಿಧನರಾದರು.
ಆ. 9ರಂದು ಬೆಳಗ್ಗೆ 10 ಗಂಟೆಗೆ ಅವರ ಕಟಪಾಡಿಯಲ್ಲಿರುವ ಸ್ವಗೃಹದಲ್ಲಿ ಅಂತ್ಯ ಸಂಸ್ಕಾರದ ವಿಧಿ ವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.