ಹಿರಿಯಡ್ಕ ಶ್ರೀ ರಾಜು ಮಾಸ್ತರ್

Update: 2017-08-08 18:07 GMT

ಉಡುಪಿ, ಆ. 8: ಕಾಪು  ವಿಧಾನಸಭಾ ಕ್ಷೇತ್ರದ ಅಕ್ರಮಸಕ್ರಮ ಸಮಿತಿ ಸದಸ್ಯ ಮತ್ತು  ಕಾಂಗ್ರೆಸ್  ಪಕ್ಷದ ಮುಖಂಡ ಹಿರಿಯಡ್ಕ ಶ್ರೀ ರಾಜು ಮಾಸ್ತರ್ ಅವರು ಇಂದು ರಾತ್ರಿ ನಿಧನರಾದರು.

ಆ. 9ರಂದು ಬೆಳಗ್ಗೆ  10 ಗಂಟೆಗೆ ಅವರ ಕಟಪಾಡಿಯಲ್ಲಿರುವ  ಸ್ವಗೃಹದಲ್ಲಿ  ಅಂತ್ಯ  ಸಂಸ್ಕಾರದ ವಿಧಿ ವಿಧಾನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ