ಆಲಮಟ್ಟಿ ಜಲಾಶಯ ಭರ್ತಿ: ಸಿದ್ದರಾಮಯ್ಯರಿಂದ ಬಾಗಿನ ಸಮರ್ಪಣೆ

Update: 2017-08-18 09:59 GMT

ಬಿಜಾಪುರ, ಆ.18: ಆಲಮಟ್ಟಿ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ರಾಜ್ಯದ ಜೀವನದಿಗಳಲ್ಲಿ ಒಂದಾಗಿರುವ ತುಂಬಿ ಹರಿಯುತ್ತಿರುವ ಕೃಷ್ಣಾ ನದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬಾಗಿನ ಸಮರ್ಪಿಸಿದರು.
ಕೃಷ್ಣಾ ನದಿಗೆ ಗಂಗಾ ಪೂಜೆ ನೆರವೇರಿಸಿದ ಮುಖ್ಯಮಂತ್ರಿಯವರು ಬಾಗಿನ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News