ಸಿದ್ದಗಂಗಾ ಶ್ರೀ ಚೇತರಿಕೆ; ಆಸ್ಪತ್ರೆಯಿಂದ ಬಿಡುಗಡೆ

Update: 2017-09-22 06:19 GMT

ಬೆಂಗಳೂರು, ಸೆ.22:  ಅನಾರೋಗ್ಯದಿಂದ ಬಿಜೆಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಶ್ರೀಗಳು ಶುಕ್ರವಾರ  ಆಸ್ಪತ್ರೆಯಿಂದ ಬಿಡುಗಡೆಯಾ​ದ್ದಾರೆ.

ಅನಾರೋಗ್ಯದ ಕಾರಣದಿಂದಾಗಿ  ಇಲ್ಲಿನ ಬಿಜೆಎಸ್ ಗ್ಲೋಬಲ್  ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಲಾಗಿತ್ತು. ಜ್ವರ ಮತ್ತು ಜಾಂಡಿಸ್ ಕಾಯಿಲೆಯಿಂದಾಗಿ   ಅವರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶ್ರೀಗಳು ಗುಣಮುಖರಾಗಿದ್ದಾರೆ ಎಂದು    ಬಿಜಿಎಸ್ ಆಸ್ಪತ್ರೆ ವೈದ್ಯ ಡಾ.ರವೀಂದ್ರ ಮಾಹಿತಿ ನೀಡಿದ್ದಾರೆ .ಆದರೆ ಇನ್ನೂ ನಾಲ್ಕೈದು ದಿನ ಶ್ರೀಗಳಿಗೆ ಮಠದಲ್ಲೇ ಸ್ಥಳೀಯ ವೈದ್ಯರು ಚಿಕಿತ್ಸೆ ಮುಂದುವರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News