ರಾಜ್ಯ ಬಿಜೆಪಿ ವಕ್ತಾರರಾಗಿ ಗೋ ಮಧುಸೂದನ್ ನೇಮಕಕ್ಕೆ ತಡೆ

Update: 2017-09-23 05:11 GMT

ಹೊಸದಿಲ್ಲಿ, ಸೆ.23: ರಾಜ್ಯ ಬಿಜೆಪಿ ವಕ್ತಾರರಾಗಿ ನೇಮಕಗೊಂಡಿದ್ದ ರಾಷ್ಟ್ರೀಯ ಸಹ  ಸಂಘಟನಾ ಕಾರ್ಯದರ್ಶಿ ಗೋ. ಮಧುಸೂದನ್  ನೇಮಕಕ್ಕೆ ತಡೆಯಾಜ್ಞೆ  ನೀಡಲಾಗಿದೆ.

ಬಿಜೆಪಿ ರಾಷ್ಟ್ರೀಯ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಗೋ ಮಧುಸೂದನ್ ನೇಮಕಕ್ಕೆ ತಡೆಯಾಜ್ಞೆ ನೀಡಲಾಗಿದೆ. ಇದರೊಂದಿಗೆ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News