​ಮನವಳಿಕೆ ಶಾರದಾ ಆಚಾರ್ಯ

Update: 2018-03-29 13:28 GMT

ಮಂಗಳೂರು, ಮಾ. 29: ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ಮನವಳಿಕೆಯ ನಿವಾಸಿ ಬಾಬು ಆಚಾರ್ಯರ ಪತ್ನಿ ಶಾರದಾ ಆಚಾರ್ಯ (69) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ