ಮನವಳಿಕೆ ಶಾರದಾ ಆಚಾರ್ಯ
Update: 2018-03-29 13:28 GMT
ಮಂಗಳೂರು, ಮಾ. 29: ಪುತ್ತೂರು ತಾಲೂಕಿನ ಅಲಂಕಾರು ಗ್ರಾಮದ ಮನವಳಿಕೆಯ ನಿವಾಸಿ ಬಾಬು ಆಚಾರ್ಯರ ಪತ್ನಿ ಶಾರದಾ ಆಚಾರ್ಯ (69) ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.