ನಾನು ಮಂಡ್ಯದಲ್ಲಿ ಹುಟ್ಟಿದವನು .. ನನಗೆ ಮಂಡ್ಯ ಮುಖ್ಯ : ಬಿಎಸ್ ವೈ

Update: 2018-10-16 09:29 GMT

ಮಂಡ್ಯ,ಅ.16: ನನ್ನ ಮಗ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದರೂ, ನನಗೆ ಮಂಡ್ಯ ಮುಖ್ಯ. ನಾನು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ ಹುಟ್ಟಿದವನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಡ್ಯದಲ್ಲಿ ಮಾತನಾಡಿದ  ಅವರು  ಈವರೆಗೆ ನನಗೆ ಹುಟ್ಟೂರಿನ ಜನ ಆಶೀರ್ವಾದ ಮಾಡಿಲ್ಲ ಎಂದರು.

ಶಿಕಾರಿಪುರ , ಶಿವಮೊಗ್ಗದ ಜನರು ನನ್ನನ್ನು ಶಾಸಕರಾಗಿ ಮಾಡಿದರು. ಮುಖ್ಯ ಮಂತ್ರಿಯನ್ನಾಗಿ ಮಾಡಿದರು. ಲೋಕಸಭಾ ಸದಸ್ಯರನ್ನಾಗಿ  ಮಾಡಿದರು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News