ಸಿ.ವಿಜಯ್ ಬಳ್ಳಾರಿಗೆ ರಾಷ್ಟ್ರಪತಿ ಪದಕ
Update: 2019-01-29 15:58 GMT
ಬೆಂಗಳೂರು, ಜ.29: ಸ್ಪೆಷಲೀ ಡಿಸ್ಟಿಂಗ್ಯೂಷಡ್ ರೆಕಾರ್ಡ್ ಆಫ್ ಸರ್ವೀಸ್ನ ಅತ್ಯುತ್ತಮ ಕಾರ್ಯನಿರ್ವಹಣೆಗಾಗಿ ಬೆಂಗಳೂರಿನ ಸೆಂಟ್ರಲ್ ಎಕ್ಸೈಸ್ ಝೋನ್ನ ಸೂಪರಿಂಟೆಂಡೆಂಟ್ ಸಿ.ವಿಜಯ್ ಬಳ್ಳಾರಿಯವರಿಗೆ ರಾಷ್ಟ್ರಪತಿ ಪದಕ ಲಭಿಸಿದ್ದು, ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸಿ.ವಿಜಯ್ ಬಳ್ಳಾರಿಯವರಿಗಷ್ಟೇ ಈ ಮಹತ್ವಪೂರ್ಣ ಪ್ರಶಸ್ತಿ ದೊರೆತಿದೆ.