ಉಸ್ಮಾನ್ ಹಾಜಿ

Update: 2019-03-23 15:43 GMT

ಪುತ್ತೂರು: ತಾಲೂಕಿನ ಬೆಳಂದೂರು ಗ್ರಾಮದ ಬರೆಪ್ಪಾಡಿ ನಿವಾಸಿಯಾಗಿದ್ದು, ಪ್ರಸ್ತುತ ನಗರದ ಸಾಮೆತ್ತಡ್ಕದಲ್ಲಿ ವಾಸವಾಗಿದ್ದ ಉಸ್ಮಾನ್ ಹಾಜಿ(65) ಶನಿವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.ಮೃತರು ಬೆಳಂದೂರು ಮಸೀದಿಯ ಮಾಜಿ ಅಧ್ಯಕ್ಷರಾಗಿದ್ದು, ಇಲ್ಲಿನ ಈಡನ್ ಗ್ಲೋಬಲ್ ಶಾಲೆಯ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದರು. 

ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ