ಶೇಖರ ಮಾಚಿಮನೆ
Update: 2019-06-09 12:31 GMT
ಕುಂದಾಪುರ, ಜೂ.9: ವಡೇರಹೋಬಳಿ ಗ್ರಾಮದ ಬಿಟಿಆರ್ ರಸ್ತೆಯ ಮಾಚಿಮನೆ ಶೇಖರ ಮೇಸ್ತ್ರಿ(57) ಅಲ್ಪಕಾಲದ ಅಸೌಖ್ಯದಿಂದ ಜೂ.8ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಕ್ರೀಯಾಶೀಲ ಕಾರ್ಯಕರ್ತರಾಗಿದ್ದ ಇವರು, ಪ್ರತಿ ಹೋರಾಟ ಚಟು ವಟಿಕೆಗಳಲ್ಲಿ ತೆರೆಮರೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.