ಸ್ಪೀಕರ್ ಭೇಟಿಯ ಬಳಿಕ ಮುಂದಿನ ನಿರ್ಧಾರ : ಶಾಸಕ ಸೋಮಶೇಖರ್

Update: 2019-07-11 06:43 GMT

ಬೆಂಗಳೂರು, ಜು. 11: ಸದ್ಯಕ್ಕೆ ನಾವು ಯಾರನ್ನೂ  ಭೇಟಿಯಾಗುವುದಿಲ್ಲ. ಸ್ಪೀಕರ್ ರಮೇಶ್ ಕುಮಾರ್ ಅವರನ್ನು  ಮಾತ್ರ ಭೇಟಿಯಾಗುತ್ತೇವೆ ಎಂದು  ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.

ನಾನು  ಕಾಂಗ್ರೆಸ್ ಗೆ ರಾಜೀನಾಮೆ ನೀಡಿಲ್ಲ. ಮುಂದಿನ ನಡೆಯ ಬಗ್ಗೆ  ನಿರ್ಧಾರ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿಎಂ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸೋಮಶೇಖರ್ ಅವರು  ಸ್ಪೀಕರ್ ಭೇಟಿ ಬಳಿಕ  ಅತೃಪ್ತ ಶಾಸಕರು ಒಂದಡೆ ಸೇರಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ  ಎಂದು ಸೋಮಶೇಖರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News