ನಾಲ್ವರು ಅತೃಪ್ತ ಶಾಸಕರ ವಿರುದ್ಧ ಎಸಿಬಿ ಅಸ್ತ್ರ ?

Update: 2019-07-12 05:58 GMT

ಬೆಂಗಳೂರು, ಜು.12: ರಾಜೀನಾಮೆ ನೀಡಿ ಮುಂಬೈ ಸೇರಿರುವ ಅತೃಪ್ತ ನಾಲ್ವರು ಶಾಸಕರನ್ನು  ಹಣಿಯಲು ಮೈತ್ರಿ ಸರಕಾರ  ಎಸಿಬಿ ಅಸ್ತ್ರವನ್ನು ಪ್ರಯೋಗಿಸಲಿದೆ.

ಅತೃಪ್ತ  ಶಾಸಕರಾದ   ಮುನ್ನಿರತ್ನ, ಗೋಪಾಲಯ್ಯ, ಭೈರತಿ ಬಸವರಾಜ್ , ಸೋಮಶೇಖರ್ ವಿರುದ್ಧ ಎಸಿಬಿಯಲ್ಲಿ ದಾಖಲಾಗಿರುವ  ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಳ್ಳುವಂತೆ ಮುಖ್ಯ ಮಂತ್ರಿ ಕಚೇರಿಯಿಂದ ಸೂಚನೆ ರವಾನೆಯಾಗಿದೆ. ಇದೇ  ಕಾರಣಕ್ಕಾಗಿ ಹೇಮಂತ್ ನಿಂಬಾಲ್ಕರ್  ಅವರಿಗೆ ಎಸಿಬಿಯ ಹೊಸ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News