17 ತಹಶೀಲ್ದಾರ್‌ಗಳ ವರ್ಗಾವಣೆ

Update: 2019-07-20 16:16 GMT

ಬೆಂಗಳೂರು, ಜು.20: ಕಂದಾಯ ಇಲಾಖೆ 17 ಮಂದಿ ತಹಶೀಲ್ದಾರ್ ಗ್ರೇಡ್-1 ಮತ್ತು ಗ್ರೇಡ್-2 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶಿಸಿದೆ.

ವರ್ಗಾವಣೆ ಪಟ್ಟಿ: ಮೂಡಬಿದಿರೆ ತಾಲೂಕು-ಅನಿತಾ ಲಕ್ಷ್ಮಿ, ಚಿಕ್ಕಮಗಳೂರು-ಜೆ.ಬಿ. ಮಾರುತಿ,(ಗ್ರೇಡ್-1), ಚಿಕ್ಕಮಗಳೂರು ಉಪ ವಿಭಾಗಾಧಿಕಾರಿಗಳ ಕಚೇರಿ-ನಂದಕುಮಾರ್, ಬಾದಾಮಿ ತಾಲೂಕು-ಮಲ್ಲಿಕಾರ್ಜುನ ಹೆಗ್ಗಣ್ಣನವರ್, ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ-ಕೀರ್ತಿ ಚಾಲಕ್. ಕ್ರೆಡಲ್, ಬೆಂಗಳೂರು-ಎಚ್.ವಿಶ್ವನಾಥ್, ಹಾಸನ ತಾಲೂಕು-ಮೇಘನಾ, ಜಿಲ್ಲಾಧಿಕಾರಿಗಳ ಕಚೇರಿ ಬೀದರ್-ಮನೋಹರ ಸ್ವಾಮಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ-ಕುಂಞ ಅಹ್ಮದ್, ಉಪ ವಿಭಾಗಾಧಿಕಾರಿಗಳ ಕಚೇರಿ-ಎಂ.ಎಸ್.ಇಂಗಳೆ, ತೀರ್ಥಹಳ್ಳಿ ತಾಲೂಕು-ಭಾಗ್ಯ, ಹಿರಿಯೂರು ತಾಲೂಕು-ಟಿ.ಸಿ.ಕಾಂತರಾಜ್.

ಚಿತ್ರದುರ್ಗ ತಾಲೂಕು-ಜೆ.ಸಿ.ವೆಂಕಟೇಶಯ್ಯ, ರಾಮನಗರ ತಾಲೂಕು-ನರಸಿಂಹಮೂರ್ತಿ, ಮಾನ್ವಿ ತಾಲೂಕು-ಎಸ್.ಬಿ.ಕೊಡಲಗಿ, ಕಡೂರು ತಾಲೂಕು-ಕಾಂತರಾಜು, ಚನ್ನರಾಯಪಟ್ಟಣ-ಉಮೇಶ್ ಅವರನ್ನು ವರ್ಗಾವಣೆ ಮಾಡಿ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News