ಮಂಡ್ಯ: ಗ್ರಾಪಂ ಮಾಜಿ ಅಧ್ಯಕ್ಷ ನಿಧನ

Update: 2019-07-30 18:53 GMT

ಮಂಡ್ಯ, ಜು.30: ಅನಾರೋಗ್ಯದಿಂದ ಬಳಲುತ್ತಿದ್ದ ತಾಲೂಕಿನ ಹೊಳಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಚ್.ಕೆ.ಶಿವಕುಮಾರ್ ಮಂಗಳವಾರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಮೃತರು ಪತ್ನಿ ಗೌರಮ್ಮ, ಪುತ್ರ ಗೋವರ್ಧನ್, ಪುತ್ರಿ ಯಮುನಾರನ್ನು ಅಗಲಿದ್ದಾರೆ.  ಬುಧವಾರ ಬೆಳಗ್ಗೆ 11-30ಕ್ಕೆ ಹೊಳಲು ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News