ಯಕ್ಷಗಾನ ಹಿಮ್ಮೇಳ ಕಲಾವಿದ ವಿನಯ ಆಚಾರ್ಯ
Update: 2019-09-23 07:09 GMT
ಮಂಗಳೂರು, ಸೆ.23: ತೆಂಕುತಿಟ್ಟು ಯಕ್ಷಗಾನದ ಯುವ ಮೃದಂಗ ವಾದಕ ಚಿಕ್ಕ ಕಡಬ ವಿನಯ ಆಚಾರ್ಯ(33) ತೀವ್ರತರವಾದ ಅಸೌಖ್ಯದ ಕಾರಣದಿಂದ ಸೋಮವಾರ ಬೆಳಗ್ಗೆ ಕುಂಟಿಕಾನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಮಂಗಳೂರು, ಸೆ.23: ತೆಂಕುತಿಟ್ಟು ಯಕ್ಷಗಾನದ ಯುವ ಮೃದಂಗ ವಾದಕ ಚಿಕ್ಕ ಕಡಬ ವಿನಯ ಆಚಾರ್ಯ(33) ತೀವ್ರತರವಾದ ಅಸೌಖ್ಯದ ಕಾರಣದಿಂದ ಸೋಮವಾರ ಬೆಳಗ್ಗೆ ಕುಂಟಿಕಾನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.