ಯಕ್ಷಗಾನ ಹಿಮ್ಮೇಳ ಕಲಾವಿದ ವಿನಯ ಆಚಾರ್ಯ

Update: 2019-09-23 07:09 GMT

ಮಂಗಳೂರು, ಸೆ.23: ತೆಂಕುತಿಟ್ಟು ಯಕ್ಷಗಾನದ ಯುವ ಮೃದಂಗ ವಾದಕ ಚಿಕ್ಕ ಕಡಬ ವಿನಯ ಆಚಾರ್ಯ(33) ತೀವ್ರತರವಾದ ಅಸೌಖ್ಯದ ಕಾರಣದಿಂದ ಸೋಮವಾರ ಬೆಳಗ್ಗೆ ಕುಂಟಿಕಾನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ