ಕಾರು ಅಪಘಾತ : ನಾಲ್ವರಿಗೆ ಗಾಯ

Update: 2019-10-17 15:22 GMT

ಮಡಿಕೇರಿ ಅ.17 : ಬ್ರೇಕ್ ವಿಫಲಗೊಂಡ ಕಾರೊಂದು ಬರೆಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ತೀವ್ರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕೊಡಗಿನ ಮಾಕುಟ್ಟ ಕೂಟುಪೊಳೆಯಲ್ಲಿ ನಡೆದಿದೆ.

 ಸಿದ್ದಾಪುರ ಗ್ರಾಮದ ನಿವಾಸಿಗಳಾದ ಅನ್ಸಾರ್(28), ಷರೀಫ್(26) ಆಶ್ರೀನಾ(19) ಹಾಗೂ ಹಸೀನಾ(24) ಗಾಯಗೊಂಡವರಾಗಿದ್ದು, ಕೇರಳದ ಕಣ್ಣೂರು ಅಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News