ಮಡಿಕೇರಿ: ವ್ಯಕ್ತಿಯ ನಿಗೂಢ ಸಾವು

Update: 2019-11-19 12:28 GMT

ಮಡಿಕೇರಿ,ನ.19 : ಆಲೂರು ಸಿದ್ದಾಪುರದಲ್ಲಿ ವ್ಯಕ್ತಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಶುಂಠಿ ಸ್ವಚ್ಛ ಮಾಡುವ ಪ್ರದೇಶದ ಪಕ್ಕದ ಜೋಳದ ಸಿಪ್ಪೆಯ ರಾಶಿಯಲ್ಲಿ ಪಾನಿಪೂರಿ ಮಹೇಶ್ ಎಂಬುವವರ ಮೃತದೇಹ ಪತ್ತೆಯಾಗಿದೆ.

ಸ್ಥಳಕ್ಕೆ ಪೊಲಿಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News