ಕ್ಷಮಾದಾನ ಅರ್ಜಿ ಹಿಂದೆಗೆದ ನಿರ್ಭಯಾ ಅತ್ಯಾಚಾರ ದೋಷಿ
Update: 2019-12-07 18:37 GMT
ಹೊಸದಿಲ್ಲಿ, ಡಿ. 7: ಸಹಿ ಹಾಕದ ಹಿನ್ನೆಲೆಯಲ್ಲಿ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಸಲ್ಲಿಸಿದ ಕ್ಷಮಾಧಾನ ಅರ್ಜಿಯನ್ನು ದೋಷಿಗಳಲ್ಲಿ ಓರ್ವನಾದ ವಿನಯ್ ಶರ್ಮಾ ಹಿಂದೆ ತೆಗೆದಿದ್ದಾನೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಗೃಹ ಸಚಿವಾಲಯಕ್ಕೆ ರವಾನಿಸಲಾದ ಪತ್ರದಲ್ಲಿ ಶರ್ಮಾ ವಕೀಲ ಎ.ಪಿ. ಸಿಂಗ್, ಮನವಿ ರದ್ದುಗೊಳಿಸುವಂತೆ ಹಾಗೂ ಹೊಸ ಮನವಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.