ಮೊದಲ ಸುತ್ತಿನ ಮತ ಎಣಿಕೆ:7 ಕ್ಷೇತ್ರಗಳಲ್ಲಿ ಬಿಜೆಪಿ, 2ಕಾಂಗ್ರೆಸ್, 1 ಜೆಡಿಎಸ್ ಮುನ್ನಡೆ

Update: 2019-12-09 03:11 GMT

ಬೆಂಗಳೂರು, ಡಿ.9: ವಿಧಾನಸಭೆಯ ಉಪಚುನಾವಣೆಯ  ಮೊದಲ ಸುತ್ತಿನಲ್ಲಿ ಬಿಜೆಪಿ 7 ಕ್ಷೇತ್ರಗಳಲ್ಲಿ  , ಕಾಂಗ್ರೆಸ್ 2 ಮತ್ತು ಜೆಡಿಎಸ್  1 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ಯಲ್ಲಾಪುರದಲ್ಲಿ  ಬಿಜೆಪಿಯ ಶಿವರಾಮ್  ಹೆಬ್ಬಾರ್ ಮುನ್ನಡೆ ಸಾಧಿಸಿದೆ.

*ಚಿಕ್ಕಬಳ್ಳಾಪುರದಲ್ಲಿ ಬಿಜೆಪಿಯ ಡಾ. ಸುಧಾಕರ್ ಮುನ್ನಡೆ

*ಕೆಆರ್ ಪೇಟೆಯಲ್ಲಿ ಮೊದಲ ಸುತ್ತಿನಲ್ಲಿ ಜೆಡಿಎಸ್ ನ  ಬಿ.ಆರ್ ದೇವರಾಜ್ ಮುನ್ನಡೆ ಗಳಿಸಿದೆ.

* ಕಾಗವಾಡದಲ್ಲಿ ಬಿಜೆಪಿಯ ಶ್ರೀಮಂತ ಪಾಟೀಲ್ ಮುನ್ನಡೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News