ಹೈಕೋರ್ಟ್‌ನಲ್ಲಿ ಎಸಿಬಿ ಪರ ವಾದಿಸಲು ವಕೀಲರ ನೇಮಕ

Update: 2020-01-02 17:31 GMT

ಬೆಂಗಳೂರು, ಜ.2: ಹೈಕೋರ್ಟ್‌ನಲ್ಲಿ ಎಸಿಬಿ ಪರ ವಾದ ಮಂಡನೆಗೆ ವಕೀಲರಾದ ಪಿ.ಎನ್.ಮನಮೋಹನ್, ಜೀವನ್ ನೀರಳಗಿ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News