ರತ್ನಾವತಿ ಭಾಗವತ

Update: 2020-02-15 16:52 GMT

ಉಡುಪಿ, ಫೆ.15: ಅಲೆವೂರು ಕರ್ವಾಲೋ ಆದಿಮಾಯಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ದಿ.ನಾರಾಯಣ ಜಿ.ಭಾಗವತರ ಧರ್ಮಪತ್ನಿ ರತ್ನಾವತಿ ನಾರಾಯಣ ಭಾಗವತ (84) ಶುಕ್ರವಾರ ನಿಧನರಾದರು.

ಇವರು ಎಂಟು ಮಂದಿ ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ