ಕೆಂಭಾವಿ: ಪಾಪ್ಯುಲರ್ ಫ್ರಂಟ್ ವತಿಯಿಂದ ಆಹಾರ ಧಾನ್ಯ ವಿತರಣೆ

Update: 2020-04-07 04:52 GMT

ಕಲಬುರಗಿ, ಎ.7:  ಲಾಕ್ ಡೌನನಿಂದ ಎಲ್ಲ ವಹಿವಾಟು ಸಂಪೂರ್ಣ ಬಂದ್ ಆದ ಕಾರಣ ಬಡ ಜನರು, ಕೂಲಿ ಕಾರ್ಮಿಕರು, ಹಾಗೂ ನಿರ್ಗತಿಕರಿಗೆ ಕೆಂಭಾವಿ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ವತಿಯಿಂದ ಧವಸ ಧಾನ್ಯ ವಸ್ತುಗಳು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾದ  ಬಿಲಾಲ್ ಅಹ್ಮದ್ ಹುಣಚ್ಯಾಳ, ನೂರ್ ಅಸ್ಲಂ ಮುಲ್ಲಾ, ಮೆಹಬೂಬ್ ಮಕಂದಾರ್, ಇರ್ಫಾನ್ ನಾಶಿ ಹಾಗೂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News