​ಮುಹಮ್ಮದ್

Update: 2020-04-11 11:31 GMT

ಉಳ್ಳಾಲ : ಕಲ್ಲಾಪು ಪಟ್ಲ ನಿವಾಸಿ, ಸುರತ್ಕಲ್ ಸೂಪರ್ ಬಝಾರ್ ನ ಪಾಲುದಾರ ಮುಹಮ್ಮದ್ (60) ಇವರು ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ಬೆಳಿಗ್ಗೆ ನಿಧನರಾದರು.

ಮೃತರು ಪತ್ನಿ, ಏಳು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯವು ಪಟ್ಲ ದಫನ ಭೂಮಿಯಲ್ಲಿ ಜರಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ