ರಾಘವೇಂದ್ರ ಲಕ್ಷ್ಮ್ಮಣ ಭಟ್

Update: 2020-09-19 15:35 GMT

ಉಡುಪಿ, ಸೆ.19: ಚೇಂಪಿ ನಿವಾಸಿ ರಾಘವೇಂದ್ರ ಲಕ್ಷ್ಮ್ಮಣ ಭಟ್(83) ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಇವರು ಇಬ್ಬರು ಪುತ್ರರು, ಮೂವರು ಪುತ್ರಿಯರು ಹಾಗೂ ಮಕ್ಕಳು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ. ಸಹ ಅರ್ಚಕರಾಗಿ ಜಿಎಸ್‌ಬಿ ಸಮಾಜದ ಚೇಂಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ, ಕೋಟ ಕಾಶೀ ಮಠ, ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ, ಭಾಗಮಂಡಲ ಕಾಶೀಮಠಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಉಡುಪಿ ಅನಂತ ವೈದಿಕ ಕೇಂದ್ರ ಮತ್ತು ಧಾರ್ಮಿಕ ಪುನರುತ್ಥಾನ ಸೇವಾ ಮಂಡಳಿ ಮುಖ್ಯ ಸದಸ್ಯರಾಗಿ, ಉಡುಪಿ ಜಿಲ್ಲಾ ಜಿಎಸ್‌ಬಿ ಹಿತ ರಕ್ಷಣೆ ವೆೀದಿಕೆ ಗಳಲ್ಲಿಯೂ ಕಾರ್ಯನಿರ್ವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ