ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆ: ಚಿದಾನಂದ ಗೌಡ ಪರವಾಗಿ ಶಾಸಕರಿಂದ ಮತಯಾಚನೆ

Update: 2020-10-21 06:30 GMT

ದಾವಣಗೆರೆ: ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ ಗೌಡ ಪರವಾಗಿ ಶಾಸಕ ಎಸ್.ಎ. ರವೀಂದ್ರನಾಥ್, ಬಿಜೆಪಿ ಮುಖಂಡರಾದ ಕೆ ಎಂ ಸುರೇಶ್ ದಿಳ್ಯಪ್ಪ, ಉಪನ್ಯಾಸಕರಾದ ರುದ್ರಪ್ಪ ತಿಪ್ಪಾರೆಡ್ಡಿ ಶಿಕ್ಷಕರಾದ ರಾಮರೆಡ್ಡಿ, ರೇವಣಸಿದ್ದಪ್ಪ, ಆರ್. ಲಕ್ಷ್ಮಣ್, ವಿನಯ್ ಎಸ್.ಹೆಚ್., ಶಂಭಣ್ಣ ಅವರು ಪ್ರಥಮ ಪ್ರಾಶಸ್ತ್ಯ ಮತ ನೀಡುವಂತೆ ಮತದಾರರಿಗೆ ಮನವಿ ಮಾಡಿದರು. 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News