ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ವಿಶೇಷ ಪ್ಯಾಕೇಜ್ ಪ್ರಕಟಿಸಿದ ಕೇರಳ

Update: 2021-05-27 18:28 GMT

ಹೊಸದಿಲ್ಲಿ: ಕೋವಿಡ್-19ನಿಂದಾಗಿ ತಮ್ಮ ಹೆತ್ತವರನ್ನು ಕಳೆದುಕೊಂಡಿರುವ ಮಕ್ಕಳಿಗೆ ನಾವು ವಿಶೇಷ ಪ್ಯಾಕೇಜ್ ಒದಗಿಸುತ್ತೇವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಟ್ವೀಟ್ ಮಾಡಿದ್ದಾರೆ.

ತಕ್ಷಣದ ಪರಿಹಾರವಾಗಿ 3,00,000 ರೂ.ವನ್ನು  ನೀಡಲಾಗುವುದು. ಮಕ್ಕಳ 18ನೇ ವಯಸ್ಸಿನ ತನಕ ಪ್ರತಿ ತಿಂಗಳು 2,000 ರೂ. ನೀಡಲಾಗುವುದು.  ಪದವಿ ತನಕದ ಶೈಕ್ಷಣಿಕ ಖರ್ಚುವೆಚ್ಚವನ್ನು ಕೇರಳ ರಾಜ್ಯ ಸರಕಾರವೇ ಭರಿಸಲಿದೆ ಎಂದು ಪಿಣರಾಯಿ ವಿಜಯನ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News