ಅಬ್ದುಲ್ ಸತ್ತಾರ್ ಕರ್ಮಾರ್

Update: 2021-07-15 17:12 GMT

ಕೊಣಾಜೆ: ಬೊಳಿಯಾರ್ ನಿವಾಸಿ ಮಹಮ್ಮದ್ ಕರ್ಮಾರ್ ಅವರ ಪುತ್ರ ಅಬ್ದುಲ್ ಸತ್ತಾರ್ ಕರ್ಮಾರ್ (34) ಅವರು ಹೃದಯಾಘಾತದಿಂದ ಬುಧವಾರ ನಿಧನರಾದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಗಲ್ಫ್ ನಲ್ಲಿ ಉದ್ಯೋಗದಲ್ಲಿದ್ದ ಸತ್ತಾರ್ ಅವರು ಕಳೆದ ಎರಡುವರೇ ತಿಂಗಳ ಹಿಂದೆಯಷ್ಟೆ ಊರಿಗೆ ವಾಪಸ್ಸಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ