ಸೀತಾಲಕ್ಷ್ಮೀ

Update: 2021-08-19 14:21 GMT

ಉಡುಪಿ, ಆ.19: ಸಾಗರ ತಾಲೂಕು ಹೊಸೂರು ಗ್ರಾಮದ ದಿ. ನಾರಾಯಣಪ್ಪ ಇವರ ಧರ್ಮಪತ್ನಿ ಸೀತಾಲಕ್ಷ್ಮೀ (73) ಇಂದು ನಿಧನ ಹೊಂದಿ ದರು. ಸಾತ್ವಿಕ ಮನೋಭಾವದ ಇವರು ಮೂವರು ಪುತ್ರರು ಮ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ